masthmagaa.com:
ಅಫ್ಘನಿಸ್ತಾನದಲ್ಲಿ ಉಳ್ಕೊಂಡಿದ್ದ ಹಿಂದೂ ಮತ್ತು ಸಿಖ್ ಸಮುದಾಯದ ಒಂದಷ್ಟು ಜನ ಇವತ್ತು ವಿಶೇಷ ವಿಮಾನದಲ್ಲಿ ಕಾಬುಲ್ನಿಂದ ದೆಹಲಿಗೆ ಬಂದಿದಿಳಿದಿದ್ದಾರೆ. ಇದರಲ್ಲಿ ಸಿಖ್ ಸಮುದಾಯವರು ಬರುವಾಗ, ತಮ್ಮ ಜೊತೆಗೆ ಮೂರು ಗುರು ಗ್ರಂಥ್ ಸಾಹಿಬ್ ಅನ್ನ ಕೂಡ ತಗೊಂಡ್ ಬಂದಿದ್ದಾರೆ. ದೆಹಲಿ ಏರ್ಪೋರ್ಟ್ಗೆ ಬಂದ ಪವಿತ್ರ ಗುರು ಗ್ರಂಥ ಸಾಹಿಬ್ ಅನ್ನ ಕೇಂದ್ರ ಸಚಿವ ಹರ್ದಿಪ್ ಸಿಂಗ್ ಪುರಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಹೊತ್ಕೊಂಡ್ರು.
-masthmagaa.com
2021-12-10