ಪುನೀತ್ ನೇತ್ರದಾನ ಬಳಿಕ ದಾನಿಗಳ ಸಂಖ್ಯೆಯಲ್ಲಿ ಹೆಚ್ಚಳ!

mastmagaa.com:

ಪುನಿತ್‌ ರಾಜ್ ಕುಮಾರ್‌ ನೇತ್ರದಾನ ಮಾಡಿದ್ದ ಕಾರಣ ಅವರ ಕಣ್ಣುಗಳಿಂದ 4 ಜನ ಜನರಿಗೆ ದೃಷ್ಟಿ ಕೊಡೋಕೆ ಸಾಧ್ಯ ಆಗಿತ್ತು. ಇದರ ಪರಿಣಮ ನೇತ್ರ ದಾನ ಮಾಡುವವರ ಸಂಖ್ಯೆ ಗಣನೀಯವಾಗಿ ಹೆಚ್ಚಾಗ್ತ ಇದೆ, ಯುವ ಸಮೂಹ ನೇತ್ರ ದಾನ ಮಾಡಲು ಮುಂದೆ ಬರ್ತಾ ಇದ್ದಾರೆ ಅಂತ ಮಿಂಟೋ ಆಸ್ಪತ್ರೆಯ ನಿರ್ದೇಶಕಿ ಡಾ.ಸುಜಾತಾ ಹೇಳಿದ್ದಾರೆ. ಇನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ರಾಜಕೀಯ ಕಾರ್ಯದರ್ಶಿ ಎಂಪಿ ರೇಣುಕಾಚಾರ್ಯ ಕುಟುಂಬದ ಎಲ್ಲಾ ಸದಸ್ಯರು ಪುನೀತ್‌ ರಾಜಕುಮಾರ್‌ ಅವರ ನೇತ್ರದಾನದಿಂದ ಪ್ರೇರಣೆ ಪಡೆದು, ಮರಣದ ನಂತರ ತಮ್ಮ ಕಣ್ಣನ್ನ ದಾನ ಮಾಡುವುದಾಗಿ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply