masthmagaa.com:
ಕೃಷಿ ಮಸೂದೆ ರದ್ದು ಮಾಡಿದ ಬೆನ್ನಲ್ಲೇ, ಈಗ ನಿರೀಕ್ಷೆಯಂತೆಯೇ CAA, NRC ಕೂಡ ತೆಗೆದು ಹಾಕಬೇಕು ಅನ್ನೋ ಬೇಡಿಕೆ ಶುರುವಾಗಿದೆ. ಈ ಬಗ್ಗೆ ಮಾತಾಡಿರೋ ಜಮಿಯತ್ ಉಲೇಮಾ ಇ ಹಿಂದ್ ಅಧ್ಯಕ್ಷ ಮೌಲಾನಾ ಅರ್ಷದ್ ಮದಾನಿ ನಾವು ಕೃಷಿ ಸುಧಾರಣಾ ಮಸೂದೆ ವಿರೋಧಿ ಪ್ರತಿಭಟನಾಕಾರರಿಗೆ ಕಂಗ್ರಾಜುಲೇಶನ್ಸ್ ಹೇಳ್ತೇವೆ. ಈಗ ಇದೇ ಥರ ಕೇಂದ್ರ ಸರ್ಕಾರ ಮುಸ್ಲಿಮರಿಗೆ ಬೇಜಾರ್ ಮಾಡ್ತಿರೋ CAA NRCಯನ್ನ ಕೂಡ ವಾಪಾಸ್ ಪಡೀಬೇಕು ಅಂತ ಆಗ್ರಹ ಮಾಡಿದ್ದಾರೆ.
-masthmagaa.com
Contact Us for Advertisement