masthmagaa.com:
ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ನಿಂದ ನಡೆಯುತ್ತಿರುವ ಪ್ರತಿಭಟನೆಗಾಗಿ ಯುವ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ನಳಪಾಡ್ ಕಲಬುರಗಿ ವಿಮಾನ ನಿಲ್ದಾಣಕ್ಕೆ ಬಂದಿಳಿದರು. ವಿಮಾನ ನಿಲ್ದಾಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಂದ ಅದ್ಧೂರಿ ಸ್ವಾಗತ ಮಾಡಲಾಯಿತು, ಅರತಿ ಎತ್ತಿ ನಳಪಾಡ್ ಅವರನ್ನು ಬರಮಾಡಿಕೊಂಡರು,ಪಕ್ಕದಲ್ಲಿದ್ದವರು ಆರತಿ ತಟ್ಟೆಗೆ ದುಡ್ಡು ಹಾಕಲು ಹೇಳಿದ ಬಳಿಕ ಆರತಿ ತಟ್ಟೆಗೆ 500 ರೂಪಾಯಿ ಕಾಣಿಕೆ ಕೊಟ್ಟರು.
-masthmagaa.com
Contact Us for Advertisement