masthmagaa.com:
ಅಸಾಂನಲ್ಲಿ ಸಾಗ್ತಿರೋ ಕಾಂಗ್ರೆಸ್ನ ಭಾರತ್ ಜೋಡೋ ನ್ಯಾಯಯಾತ್ರೆ ವೇಳೆ, ಕಾಂಗ್ರೆಸ್ಗೆ ಸೇರಿದ ಹಲವು ವಾಹನಗಳನ್ನ ಜಕಂ ಮಾಡಲಾಗಿದೆ. ಇಲ್ಲಿನ ಲಕೀಂಪುರ್ನಲ್ಲಿ ಭಾರತೀಯ ಯುವ ಕಾಂಗ್ರೆಸ್ಗೆ ಸೇರಿದ ವಾಹನಗಳನ್ನ ಭಾರತೀಯ ಜನತಾ ಯುವ ಮೋರ್ಚಾ ಸದಸ್ಯರು ಧ್ವಂಸಗೊಳಿಸಿದ್ದಾರೆ ಅಂತ ಗಾಂಗ್ರೆಸ್ ನಾಯಕರು ಆರೋಪಿಸಿದ್ದಾರೆ. ಅಲ್ಲದೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವ್ರ ಫೋಟೋಗಳಿರೋ ಬ್ಯಾನರ್ಗಳನ್ನು ನಾಶ ಮಾಡಲಾಗಿದೆ ಅಂತ ಕಾಂಗ್ರೆಸ್ ಆರೋಪಿಸಿದೆ. ಇನ್ನು ಶನಿವಾರ ಈ ಯಾತ್ರೆ ಅರುಣಾಚಲ ಪ್ರದೇಶಕ್ಕೆ ಎಂಟ್ರಿ ಆಗಲಿದೆ.
-masthmagaa.com
Contact Us for Advertisement