masthmagaa.com:
ಛತ್ತೀಸ್ಗಢದ ಬಸ್ತಾರ್ನಲ್ಲಿ ನಕಲಿ ಎನ್ಕೌಂಟರ್ಗಳು ಹೆಚ್ಚಾಗ್ತಿವೆ ಅಂತ ಅಲ್ಲಿನ ಮಾಜಿ ಸಿಎಂ, ಕೈ ನಾಯಕ ಭೂಪೇಂದ್ರ ಬಘೇಲ್ ಆರೋಪಿಸಿದ್ದಾರೆ. ಇದನ್ನ ಛತ್ತೀಸ್ಗಢದ ಸಿಎಂ ವಿಷ್ಣು ದೇವ್ ಸಾಯಿ ಮತ್ತು ಡಿಸಿಎಂ ವಿಜಯ್ ಶರ್ಮಾ ಅವ್ರು ತಿರಸ್ಕರಿಸಿದ್ದಾರೆ. ʻಬಘೇಲ್ ಅವ್ರು ನಕಲಿ ಎನ್ಕೌಂಟರ್ ನಡೆದಿದೆ ಅಂತ ಪ್ರೂವ್ ಮಾಡಲಿ….ಇಲ್ಲಾ ನಮ್ಮ ಸೇನಾ ಪಡೆಗಳಲ್ಲಿ ಕ್ಷಮೆಯಾಚಿಸಲಿʼ ಅಂತ ವಿಜಯ್ ಶರ್ಮಾ ಸವಾಲು ಹಾಕಿದ್ದಾರೆ.
-masthmagaa.com
Contact Us for Advertisement