ದಿಲ್ಲಿಯಲ್ಲಿ BJP ನಾಯಕನ ಕೊಲೆ,ಹಂತಕ ಯಾರು ?

masthmagaa.com:

ದಿಲ್ಲಿಯ ಮಯೂರ ವಿಹಾರದಲ್ಲಿ ಬಿಜಪಿ ನಾಯಕ ಜಿತು ಚೌಧ್ರಿಯನ್ನ ಗುಂಡಿಕ್ಕಿ ಕೊಲ್ಲಲಾಗಿದೆ. ಈ ಬಗ್ಗೆ ಮಾತನಾಡಿರೊ ಅಲ್ಲಿನ DCP ಪ್ರಿಯಾಂಕ ಕಶ್ಯಪ್‌, ಅಪಾರಾಧ ನಡೆದಿರೊ ಸ್ಥಳದಲ್ಲಿ ಕೆಲವು ಖಾಲಿ ಕಾರ್ಟಿಡ್ಜ್‌ಗಳು ಮತ್ತು ಇತರ ಪ್ರಮುಖ ಸಾಕ್ಷಿಗಳನ್ನ ಸಿಕ್ಕಿವೆ ಅಂತ ಹೇಳಿದ್ದಾರೆ. ಜೊತೆಗೆ ಅರೋಪಿಗಳು ತಲೆಮರೆಸಿಕೊಂಡಿದ್ದಾರೆ. ಪ್ರತ್ಯಕ್ಷದರ್ಶಿಗಳು ಮತ್ತು ಸಿಸಿಟಿವಿ ದೃಶ್ಯಾವಳಿಗಳಿಗಾಗಿ ಶೋಧ ನಡೆಸಲಾಗುತ್ತಿದೆ ಅಂತ DCP ಕಶ್ಯಪ್‌ ತಿಳಿಸಿದ್ದಾರೆ.

-masthmagaa.com

Contact Us for Advertisement

Leave a Reply