masthmagaa.com:
ಬಿಜೆಪಿ ಪ್ರಣಾಳಿಕೆ ಬಗ್ಗೆ ಇದೀಗ AIMIM ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಬಿಜೆಪಿ ವಿರುದ್ದ ಕಿಡಿಕಾರಿದ್ದಾರೆ. ʻಬಿಜೆಪಿ ಪಕ್ಷದವ್ರಿಗೆ ತಮ್ಮ ಪ್ರಣಾಳಿಕೆಯಲ್ಲಿ ʻಅಲ್ಪಸಂಖ್ಯಾತರುʼ ಅನ್ನೋ ಪದ ಬಳಸೋಕೂ ಇಷ್ಟವಿಲ್ಲ. ಬದಲಿಗೆ ಅಂಚಿನಲ್ಲಿರೋರು ಅಂತ ಕರೆದಿದ್ದಾರೆʼ ಅಂತ ಟೀಕಿಸಿದ್ದಾರೆ. ಹೀಗಂತ ಓವೈಸಿ ಮಹಾರಾಷ್ಟ್ರದಲ್ಲಿ ನಡೆದ ಸಭೆಯೊಂದ್ರಲ್ಲಿ ಹೇಳಿದ್ದಾರೆ.
-masthmagaa.com
Contact Us for Advertisement