masthmagaa.com:
ತೆಲಂಗಾಣದ ಮಾಜಿ ಸಿಎಂ KCR ಪುತ್ರಿ ಕೆ. ಕವಿತಾ ಅವ್ರನ್ನ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಿ ದಿಲ್ಲಿಯ ಜಿಲ್ಲಾ ಕೋರ್ಟ್ ಆದೇಶ ನೀಡಿದೆ. ಹೀಗಾಗಿ ದಿಲ್ಲಿ ಮದ್ಯ ಹಗರಣದ ಕೇಸ್ನಲ್ಲಿ ಸದ್ಯ ED ಅಧಿಕಾರಿಗಳ ಅತಿಥಿಯಾಗಿರೋ ಕವಿತಾ ಅವ್ರು, 14 ದಿನ ಅಂದ್ರೆ ಏಪ್ರಿಲ್ 9ರವರೆಗೆ ತಿಹಾರ್ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿರ್ತಾರೆ. ಅಂದ್ಹಾಗೆ ಈ ಹಗರಣದಲ್ಲಿ ಮಾರ್ಚ್ 15ರಂದು ಅರೆಸ್ಟ್ ಆಗಿರೋ ಕವಿತಾರ ಮಧ್ಯಂತರ ಜಾಮೀನು ಅರ್ಜಿಯ ವಿಚಾರಣೆ ಏಪ್ರಿಲ್ 1ಕ್ಕೆ ನಡೆಯಲಿದೆ.
-masthmagaa.com
Contact Us for Advertisement