ದೀದಿ ಸರ್ಕಾರದ ಮುಂದೆ CBIಗೆ ಭಾರಿ ಮುಖಭಂಗ!

masthmagaa.com:

ಪಶ್ಚಿಮ ಬಂಗಾಳದಲ್ಲಿ CBIಗೆ ಮುಖಭಂಗ ಆಗಿದೆ. CBI ಪ್ರತಿನಿಧಿಗಳು ಅಲ್ಲಿನ ವಿಧಾನಸಭಾ ಸ್ಪೀಕರ್ ಮುಂದೆ ಹಾಜರಾಗಬೇಕು ಅಂತ ಕಲ್ಕತ್ತಾ ಹೈಕೋರ್ಟ್ ಆದೇಶ ನೀಡಿದೆ. ಇದರ ಪರಿಣಾಮ ನಾರದಾ ಕೇಸ್ ತನಿಖೆ ನಡೆಸ್ತಿರೋ CBI ಅಧಿಕಾರಿಗಳು ಅಸೆಂಬ್ಲಿ ಸ್ಪೀಕರ್ ಮುಂದೆ ಹಾಜರಾಗಿದ್ರು. ನನಗೆ ಮಾಹಿತಿ ನೀಡದೆ ವಿಧಾನಸಭೆಯ ಚುನಾಯಿತ ಪ್ರತಿನಿಧಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಅಂತ ಸ್ಪೀಕರ್ ED-CBIಗೆ ತನ್ನ ಮುಂದೆ ಹಾಜರಾಗುವಂತೆ ನೋಟಿಸ್ ನೀಡಿದ್ದರು ಸ್ಪೀಕರ್​. ಈ ಆದೇಶದ ವಿರುದ್ಧ ED ಹಾಕಿರೋ ಅರ್ಜಿ ಸದ್ಯ ಹೈಕೋರ್ಟ್ ಮುಂದೆ ಇದೆ.

-masthmagaa.com

Contact Us for Advertisement

Leave a Reply