ಬಿಪಿನ್​ ರಾವತ್ ಇದ್ದ ಹೆಲಿಕಾಪ್ಟರ್​ ಪತನ: ನಾಳೆ ತನಿಖಾ ವರದಿ ಸಲ್ಲಿಕೆ!

masthmagaa.com:

ಡಿಸೆಂಬರ್​ 8ರಂದು ತಮಿಳುನಾಡಿನಲ್ಲಿ ನಡೆದ ಸೇನಾ ಹೆಲಿಕಾಪ್ಟರ್​​ ಪತನ ಕುರಿತು ತನಿಖೆ ನಡೆಸುತ್ತಿರೋ ತಂಡ ಡಿಸೆಂಬರ್​ 31ರೊಳಗೆ ಕೇಂದ್ರ ಸರ್ಕಾರಕ್ಕೆ ತನ್ನ ರಿಪೋರ್ಟ್​ ಅನ್ನ ಸಬ್​ಮಿಟ್​ ಮಾಡೋ ಸಾಧ್ಯತೆ ಇದೆ ಎನ್ನಲಾಗ್ತಿದೆ. ಹೆಲಿಕಾಪ್ಟರ್ ದುರಂತದಲ್ಲಿ ಸಿಡಿಎಸ್​ ಬಿಪಿನ್​ ರಾವತ್​, ಅವರ ಪತ್ನಿ ಮತ್ತು ಸೇನೆಯ ಇತರ 12 ಜನ ಪ್ರಾಣ ಕಳ್ಕೊಂಡಿದ್ರು. ಇದರ ತನಿಖೆಯನ್ನ ಮೂರೂ ಸೇನೆಗಳ ಸದಸ್ಯರನ್ನೊಳಗೊಂಡ ತಂಡ ಮಾಡ್ತಿದೆ. ಏರ್​ ಮಾರ್ಷಲ್​ ಮನ್ವೇಂದ್ರ ಸಿಂಗ್​ ನೇತೃತ್ವದಲ್ಲಿ ತನಿಖೆ ನಡೀತಿದೆ.

-masthmagaa.com

Contact Us for Advertisement

Leave a Reply