masthmagaa.com:
ಡಿಸೆಂಬರ್ 8ರಂದು ತಮಿಳುನಾಡಿನಲ್ಲಿ ನಡೆದ ಸೇನಾ ಹೆಲಿಕಾಪ್ಟರ್ ಪತನ ಕುರಿತು ತನಿಖೆ ನಡೆಸುತ್ತಿರೋ ತಂಡ ಡಿಸೆಂಬರ್ 31ರೊಳಗೆ ಕೇಂದ್ರ ಸರ್ಕಾರಕ್ಕೆ ತನ್ನ ರಿಪೋರ್ಟ್ ಅನ್ನ ಸಬ್ಮಿಟ್ ಮಾಡೋ ಸಾಧ್ಯತೆ ಇದೆ ಎನ್ನಲಾಗ್ತಿದೆ. ಹೆಲಿಕಾಪ್ಟರ್ ದುರಂತದಲ್ಲಿ ಸಿಡಿಎಸ್ ಬಿಪಿನ್ ರಾವತ್, ಅವರ ಪತ್ನಿ ಮತ್ತು ಸೇನೆಯ ಇತರ 12 ಜನ ಪ್ರಾಣ ಕಳ್ಕೊಂಡಿದ್ರು. ಇದರ ತನಿಖೆಯನ್ನ ಮೂರೂ ಸೇನೆಗಳ ಸದಸ್ಯರನ್ನೊಳಗೊಂಡ ತಂಡ ಮಾಡ್ತಿದೆ. ಏರ್ ಮಾರ್ಷಲ್ ಮನ್ವೇಂದ್ರ ಸಿಂಗ್ ನೇತೃತ್ವದಲ್ಲಿ ತನಿಖೆ ನಡೀತಿದೆ.
-masthmagaa.com
Contact Us for Advertisement