masthmagaa.com:
ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಚಂದ್ರು ಕೊಲೆ ಪ್ರಕರಣ ಸಂಬಂಧ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ಕೊಟ್ಟ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ. ಆರೋಪಿಗಳಿಗೆ ಚಂದ್ರುನನ್ನು ಕೊಲೆ ಮಾಡೋ ಉದ್ದೇಶ ಇರ್ಲಿಲ್ಲ. ತೊಡೆಗೆ ಚಾಕು ಚುಚ್ಚಿದ್ದಾರೆ. ಆಗ ಯಾವ್ದೋ ನರ ಕಟ್ ಆಗಿದೆ. ಹೀಗಾಗಿ ಬ್ಲೀಡಿಂಗ್ ನಿಂತಿಲ್ಲ. ಸೋ ಚಂದ್ರು ಮೃತಪಟ್ಟಿದ್ದಾನೆ ಅಂತ ಹೇಳಿದ್ದಾರೆ. ಆದ್ರೆ ಕೊಲೆ ಮಾಡೋದು ತಪ್ಪು. ಕೊಲೆ ಮಾಡಿದೋರಿಗೆ ಶಿಕ್ಷೆ ಆಗ್ಬೇಕು ಅಂತ ಜಮೀರ್ ಅಹ್ಮದ್ ಖಾನ್ ಹೇಳಿದ್ರು.
-masthmagaa.com
Contact Us for Advertisement