ಚಂದ್ರುಗೆ ಬ್ಲೀಡಿಂಗ್​ ನಿಂತಿಲ್ಲ, ಹೀಗಾಗಿ ಸತ್ತೋದ: ಜಮೀರ್​ ವಿವಾದ

masthmagaa.com:

ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಚಂದ್ರು ಕೊಲೆ ಪ್ರಕರಣ ಸಂಬಂಧ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್​ ಖಾನ್​ ಕೊಟ್ಟ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ. ಆರೋಪಿಗಳಿಗೆ ಚಂದ್ರುನನ್ನು ಕೊಲೆ ಮಾಡೋ ಉದ್ದೇಶ ಇರ್ಲಿಲ್ಲ. ತೊಡೆಗೆ ಚಾಕು ಚುಚ್ಚಿದ್ದಾರೆ. ಆಗ ಯಾವ್ದೋ ನರ ಕಟ್ ಆಗಿದೆ. ಹೀಗಾಗಿ ಬ್ಲೀಡಿಂಗ್​ ನಿಂತಿಲ್ಲ. ಸೋ ಚಂದ್ರು ಮೃತಪಟ್ಟಿದ್ದಾನೆ ಅಂತ ಹೇಳಿದ್ದಾರೆ. ಆದ್ರೆ ಕೊಲೆ ಮಾಡೋದು ತಪ್ಪು. ಕೊಲೆ ಮಾಡಿದೋರಿಗೆ ಶಿಕ್ಷೆ ಆಗ್ಬೇಕು ಅಂತ ಜಮೀರ್ ಅಹ್ಮದ್​ ಖಾನ್ ಹೇಳಿದ್ರು.

-masthmagaa.com

Contact Us for Advertisement

Leave a Reply