masthmagaa.com:
ಇವತ್ತಿನ ಕಲಾಪದ ವೇಳೆ ಸಿಎಂ ಬಸವರಾಜ ಬೊಮ್ಮಾಯಿ, ಸಿದ್ದರಾಮಯ್ಯ ಅವರನ್ನ ಕರೆದು ಮಾತನಾಡುವಾಗ ಮಿಸ್ಸಾಗಿ ಮಾನ್ಯ ಮುಖ್ಯಮಂತ್ರಿಗಳೇ ಅಂದ್ರು. ಈ ವೇಳೆ ಉಳಿದವರು ಏಯ್ ಏಯ್ ಮುಖ್ಯಮಂತ್ರಿ ಅಲ್ಲ ವಿಪಕ್ಷ ನಾಯಕರು ಅಂತೇಳಿ ಅಂದ್ರು. ತಕ್ಷಣ.. ಓ ಸಾರಿ ಸಾರಿ ಮಾನ್ಯ ವಿರೋಧ ಪಕ್ಷದ ನಾಯಕರೇ ಅಂತ ಸರಿ ಮಾಡ್ಕೋಂಡ್ರು ಸಿಎಂ ಬೊಮ್ಮಾಯಿ. ಈ ವೇಳೆ ವಿಪಕ್ಷ ನಾಯಕ ಸಿದ್ದರಾಮಯ್ಯ ನಕ್ಕ ಪ್ರಸಂಗ ನಡೀತು. ಇನ್ನು ನಂದು ಮತ್ತು ಈಶ್ವರಪ್ಪಂದು ಲವ್ ಹೇಟ್ ಸಂಬಂಧ ಅಂತಾನೂ ಸಿದ್ದರಾಮಯ್ಯ ಹೇಳಿದ್ರು. ಹೇಗೆ ಅದು ಅಂತ ಕೇಳ್ದಾಗ, ಸಪರೇಟ್ ಆಗಿ ಸಿಗಿ, ಆಗ ಹೇಳ್ತೀನಿ ಅಂತ ನಕ್ರು ಸಿದ್ದರಾಮಯ್ಯ.
-masthmagaa.com
Contact Us for Advertisement