ಪ್ರಿಯಂಕಾ ವಿರುದ್ದ ಕಾಂಗ್ರೆಸ್‌ನಲ್ಲಿ ದೊಡ್ಡ ಷಡ್ಯಂತ್ರ: ಪ್ರಮೋದ್‌ ಕೃಷ್ಣಂ!

masthmagaa.com:

ರಾಯ್ಬರೇಲಿಯಿಂದ ರಾಹುಲ್‌ ಸ್ಪರ್ಧೆ ಮಾಡ್ತಿದ್ದಂತೆ ಕಾಂಗ್ರೆಸ್‌ನ ಮಾಜಿ ನಾಯಕ ಪ್ರಮೋದ್‌ ಕೃಷ್ಣಂ ಗಂಭೀರ ಆರೋಪವೊಂದನ್ನ ಮಾಡಿದ್ದಾರೆ. ʻಕಾಂಗ್ರೆಸ್‌ನಲ್ಲಿ ಪ್ರಿಯಂಕಾ ಗಾಂಧಿ ವಿರುದ್ದ ದೊಡ್ಡ ಷಡ್ಯಂತ್ರ ನಡಿತಿದೆ. ರಾಯ್ಬರೇಲಿಯಿಂದ ಪ್ರಿಯಂಕಾ ಸ್ಪರ್ಧೆ ಮಾಡಲು ರಾಹುಲ್‌ ಬಿಡಲ್ಲ ಅಂತ ನಾನು ಮೊದಲೇ ಹೇಳಿದ್ದೆ. ಹೀಗಾಗಿ ಪ್ರಿಯಂಕಾ ವಿರುದ್ದ ಅವ್ರ ಕುಟುಂಬ ಹಾಗೂ ಕಾಂಗ್ರೆಸ್‌ನಲ್ಲಿ ನಡಿತಿರೊ ಪಿತೂರಿಗೆ ಅವ್ರು ಬಲಿಯಾಗಿದ್ದಾರೆʼ ಅಂತೇಳಿದ್ದಾರೆ.

-masthmagaa.com

Contact Us for Advertisement

Leave a Reply