masthmagaa.com:
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಓರ್ವ ಭಯೋತ್ಪಾದಕ ಅಂತ ಹೇಳಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಇವತ್ತು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ. ಸಿದ್ರಾಮಯ್ಯ ಯಾವಾಗ ಕುಡೀತಾರೋ ಗೊತ್ತಿಲ್ಲ. ಹೆಂಡ ಕುಡಿದಾಗ ಕಟೀಲ್ರನ್ನ ಉಗ್ರಗಾಮಿ ಅಂತಾರೆ. ಹೆಂಡ ಕುಡೀದೇ ಇದ್ದಾಗ ಬೇರೆಥರ ಮಾತಾಡ್ತಾರೆ. ಸಿದ್ರಾಮಯ್ಯ ಓರ್ವ ಮೋಸಗಾರ. ಅವರ ರಕ್ತರ ಕಣ ಕಣದಲ್ಲೂ ಮೋಸ ಇದೆ. ಇಂಥವರು ರಾಷ್ಟ್ರಭಕ್ತರಾಗಿರೋ ಕಟೀಲ್ ಬಗ್ಗೆ ಹೀಗೆ ಮಾತಾಡ್ದೆ ಇನ್ನೇನು ಮಾಡ್ತಾರೆ. ಇವರು ಜಮೀರ್ ಅಹ್ಮದ್ರಂಥವರನ್ನ ಬೆಳೆಸ್ತಾರೆ, ಕಟೀಲ್ರನ್ನ ಉಗ್ರಗಾಮಿ ಅಂತ ಕರೀತಾರೆ ಎಂದಿದ್ದಾರೆ.
-masthmagaa.com
Contact Us for Advertisement