ದಿಲ್ಲಿ ಮದ್ಯ ಹಗರಣದಲ್ಲಿ ED ಅಧಿಕಾರಿಗಳ ವಶಕ್ಕೆ KCR ಪುತ್ರಿ ಕವಿತಾ!

masthmagaa.com:

ತೆಲಂಗಾಣದ ಮಹತ್ವದ ಬೆಳವಣಿಗೆಯಲ್ಲಿ ಕೆಸಿಆರ್‌ ಪುತ್ರಿ, MLC ಕೆ.ಕವಿತಾ ಅವ್ರನ್ನ ಹೈದ್ರಾಬಾದ್‌ನ ED ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ದೆಹಲಿಯ ಮದ್ಯ ಹಗರಣದ ಆರೋಪದ ಮೇಲೆ ಕವಿತಾರನ್ನ ಹೈದ್ರಾಬಾದ್‌ ಪೋಲಿಸರು ವಶಕ್ಕೆ ಪಡೆದಿದ್ದು, ಸದ್ಯ ಅವ್ರನ್ನ ಹೈದ್ರಾಬಾದ್‌ನಿಂದ ದಿಲ್ಲಿಗೆ ಕರ್ಕೊಂಡು ಹೋಗಿ ಬಂಧಿಸಲಿದ್ದಾರೆ ಅಂತ ಮಾಹಿತಿ ಸಿಕ್ಕಿದೆ. ಅಂದ್ಹಾಗೆ ಇಂದು 5 ಗಂಟೆಗಳ ಕಾಲ ಕವಿತಾ ಅವ್ರ ಮನೆ ಮೇಲೆ ದಾಳಿ ನಡೆಸಿದ ED ಅಧಿಕಾರಿಗಳು ಕೊನೆಗೂ ಅವ್ರನ್ನ ವಶಕ್ಕೆ ಪಡೆದಿದ್ದಾರೆ.

-masthmagaa.com

Contact Us for Advertisement

Leave a Reply