ಆತಿಕ್‌ ಅಹ್ಮದ್‌ಗೆ ಗುಂಡಿಕ್ಕಿದ್ದ ಯುವಕರ ಮೇಲೆ ದಾಳಿ ಸಾಧ್ಯತೆ, ಮತ್ತೊಂದು ಜೈಲಿಗೆ ಸ್ಥಳಾಂತರ!

masthmagaa.com:

ಉತ್ತರ ಪ್ರದೇಶದ ಗ್ಯಾಂಗ್‌ಸ್ಟರ್‌ ಅತೀಕ್‌ ಅಹ್ಮದ್‌ ಹಾಗೂ ಅತೀಕ್‌ನ ಸಹೋದರನನ್ನು ಗುಂಡಿನಿಂದ ಹತ್ಯೆ ಮಾಡಿದ್ದ ಯುವಕರನ್ನ ಭದ್ರತೆಯ ಕಾರಣಕ್ಕಾಗಿ ಉತ್ತರ ಪ್ರದೇಶದ ಮತ್ತೊಂದು ಜೈಲಿಗೆ ಸ್ಥಳಾಂತರಿಸಲಾಗಿದೆ. ಈ ಮೂರು ಜನರ ಮೇಲೆ ದಾಳಿಯಾಗುವ ಸಾಧ್ಯತೆಯಿದೆ ಅಂತ ಗುಪ್ತಚರ ಇಲಾಖೆ ಮಾಹಿತಿ ನೀಡಿರೊ ಹಿನ್ನೆಲೆಯಲ್ಲಿ ಸ್ಥಳಾಂತರ ಮಾಡಲಾಗಿದೆ ಅಂತ ಅಧಿಕಾರಿಗಳು ತಿಳಿಸಿದ್ದಾರೆ. ಇನ್ನೊಂದ್‌ ಕಡೆ ಉಮೇಶ್‌ ಪಾಲ್‌ ಹತ್ಯೆ ಕೇಸ್‌ ಸಂಬಂಧಿಸಿದಂತೆ ಬದುಕುಳಿದಿರೋ ಏಕೈಕ ಆರೋಪಿ ಗುಡ್ಡು ಮುಸ್ಲಿಂನನ್ನ ಪೊಲೀಸರು ಕರ್ನಾಟಕದಲ್ಲಿ ಪತ್ತೆ ಮಾಡಿದ್ದಾರೆ.

-masthmagaa.com

Contact Us for Advertisement

Leave a Reply