masthmagaa.com:
ಲೋಕಸಭೆಯ ಮೊದಲ ಹಂತದ ಚುನಾವಣೆಗೆ ನಾಮಪತ್ರ ಸಲ್ಲಿಸೋಕೆ ಕೊನೇ ದಿನವಾಗಿದ್ದ ಇಂದು ಹಲವು ನಾಯಕರು ನಾಮಪರ್ತ ಸಲ್ಲಿದಿದ್ದಾರೆ. ಮುಖ್ಯವಾಗಿ ಮಾಜಿ ಸಿಎಂ ಕುಮಾರಸ್ವಾಮಿ, ಅವರ ಭಾವ ಡಾಕ್ಟರ್ ಸಿಎಂ ಮಂಜುನಾಥ್, ಸಂಸದ ತೇಜಸ್ವಿ ಸೂರ್ಯ ನಾಮಿನೇಷನ್ ಸಲ್ಲಿಸಿದ್ದಾರೆ. ತುಮಕೂರಿನಲ್ಲಿ ಕಾಂಗ್ರೆಸ್ನ ಮುದ್ದಹನುಮೇಗೌಡ ನಾಮಿನೇಷನ್ ಸಲ್ಲಿಸಿದ್ದಾರೆ. ಇನ್ನು ಏಪ್ರಿಲ್ 5ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಏಪ್ರಿಲ್ 8ರವರೆಗೆ ನಾಮಪತ್ರವನ್ನ ವಾಪಸ್ ಪಡೀಬೋದು.
-masthmagaa.com
Contact Us for Advertisement