masthmagaa.com:
ಬಿಜೆಪಿಯಿಂದ ಟಿಕೆಟ್ ಸಿಗಲಿಲ್ಲ ಅಂತ ಕಾಂಗ್ರೆಸ್ ಪಕ್ಷ ಸೇರಿ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ನಿಂದ ಸ್ಪರ್ಧಿಸಿ ಜಗದೀಶ್ ಶೆಟ್ಟರ್ ಸೋತಿದ್ದಾರೆ. ಬಳಿಕ ಮಾತಾಡಿರೊ ಶೆಟ್ಟರ್, ಜನರ ತೀರ್ಮಾನವನ್ನ ಗೌರವಿಸುತ್ತೇನೆ. ನನ್ನನ್ನ ಸೋಲಿಸಬೇಕೆಂದು ಹಲವರು ಹಠ ತೊಟ್ಟಿದ್ದರು. ಅವರ ಆಸೆ ಈಡೇರಿದೆ. ಸೋತಿದ್ದಕ್ಕೆ ದುಃಖ ಇಲ್ಲ. ನನ್ನ ವಿರುದ್ಧ ಷಡ್ಯಂತ್ರ ಮಾಡಿದವ್ರು, ನನಗೆ ಪೆಟ್ಟು ಕೊಡಲು ಹೋಗಿ ಬಿಜೆಪಿಗೆ ಪೆಟ್ಟು ಕೊಟ್ಟಿದ್ದಾರೆ ಎಂದಿದ್ದಾರೆ.
-masthmagaa.com
Contact Us for Advertisement