ದರ್ಶನ್ ಬಗ್ಗೆ ಮಾತನಾಡುವ ಯೋಗ್ಯತೆ ನನಗಿಲ್ಲ: ಅರುಣಾ ಕುಮಾರಿ

masthmagaa.com:

ದರ್ಶನ್​ಗೆ ಸಂಬಂಧಿಸಿದ 25 ಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಮಾತನಾಡಿರೋ ಅರುಣಾ ಕುಮಾರಿ, ನಾನು ತಪ್ಪು ಮಾಡಿಲ್ಲ. ದರ್ಶನ್ ಬಗ್ಗೆ ಮಾತನಾಡುವ ಯೋಗ್ಯತೆ ನನಗಿಲ್ಲ. ನಾನು ಯಾರಿಂದಲೂ ಹಣ ಪಡೆದಿಲ್ಲ. ನನ್ನ ಬಳಿ ಸಾಕ್ಷ್ಯಾಧಾರಗಳಿವೆ ಅಂತಾನೂ ಹೇಳಿಲ್ಲ. ನಕಲಿ ಐಡಿ ಕಾರ್ಡ್ ಬಳಸಿಲ್ಲ. ಎಲ್ಲವನ್ನ ಪೊಲೀಸರಿಗೆ ಹೇಳಿದ್ದೇನೆ. ತಪ್ಪು ಮಾಡಿದ್ದರೆ ಶಿಕ್ಷೆ ಅನುಭವಿಸುತ್ತೇನೆ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply