masthmagaa.com:
ಜಗತನ್ನ ನಿಧಾನವಾಗಿ ಯುದ್ದದ ಕಾರ್ಮೋಡ ಆವರಿಸ್ತಿರೋ ಹೊತ್ತಲ್ಲೇ ಭಾರತ ಸೇನೆ ಕೂಡ ತಯಾರಾಗೋ ಅಗತ್ಯ ಇದೆ ಅಂತ ವಾಯುಪಡೆ ಮುಖ್ಯಸ್ಥ ವಿಆರ್ ಚೌಧರಿ ಹೇಳಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಯುದ್ಧದ ರೀತಿ-ನೀತಿ ಬದಲಾಗ್ತಿದೆ.., ಭಾರತ ಕಡಿಮೆ ಸಮಯದಲ್ಲಿ ತುಂಬಾ ಪವರ್ಫುಲ್ಲಾಗಿ ಪ್ರತಿಕ್ರಿಯೆ ಕೊಡಬೇಕಾದ ಆಪರೇಶನ್ ಗಳಿಗೆ ರೆಡಿಯಾಗ್ಬೇಕು ಅಂತ ಹೇಳಿದ್ದಾರೆ.
-masthmagaa.com
Contact Us for Advertisement