ಪಟಾಕಿ ಗಲಾಟೆ ಕೊಲೆಯಲ್ಲಿ ಅಂತ್ಯ! ಎಲ್ಲಿ ಗೊತ್ತಾ?

masthmagaa.com:

ಪಟಾಕಿ ಹೊಡೆಯೋ ವಿಚಾರಕ್ಕೆ ಗಲಾಟೆ ಶುರುವಾಗಿ ಕೊಲೆಯಲ್ಲಿ ಅಂತ್ಯವಾದ ಘಟನೆ ಮಂಗಳೂರಿನ ರಥಬೀದಿಯಲ್ಲಿ ನಡೆದಿದೆ. ವಿನಯ್​ ಕಾಮತ್​​ ಮೃತ ವ್ಯಕ್ತಿ. ಚೂರಿ ಇರಿದ ಕೃಷ್ಣಾನಂದ ಕಿಣಿ ಮತ್ತು ಆತನ ಮಗ ಅಮಿತ್​​​ ಕಿಣಿ ಎಂಬುವವರನ್ನ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಅಂದ್ಹಾಗೆ ಈ ಎರಡು ಕುಟುಂಬಗಳ ಮಧ್ಯೆ ಆಗಾಗ ಸಣ್ಣಪುಟ್ಟ ವಿಚಾರಕ್ಕೆ ಗಲಾಟೆ ನಡೀತಿತ್ತಂತೆ. ಈಗ ಪಟಾಕಿ ಫೈಟ್​ ಓರ್ವನ ಪ್ರಾಣವನ್ನೇ ತೆಗೆದುಕೊಂಡಿದೆ.

-masthmagaa.com

Contact Us for Advertisement

Leave a Reply