masthmagaa.com:
ಇಸ್ರೇಲ್-ಹಮಾಸ್ ನಡುವಿನ ಕದನ ವಿರಾಮವನ್ನ ಸ್ವಾಗತಿಸಿರೋ ಭಾರತ, ಭಯೋತ್ಪಾದನೆಯನ್ನ ಎಳ್ಳಷ್ಟು ಸಹಿಸಲ್ಲ ಅಂತ ಹೇಳಿದೆ. ವಿಶ್ವಸಂಸ್ಥೆಯ ಜನರಲ್ ಎಸ್ಸೆಂಬ್ಲಿಯಲ್ಲಿ ಮಾತನಾಡಿದ ಭಾರತದ ಕಾಯಂ ಪ್ರತಿನಿಧಿ ರುಚಿರಾ ಕಾಂಬೋಜ್ ಅವ್ರು ಈ ರೀತಿ ಹೇಳಿಕೆ ನೀಡಿದ್ದಾರೆ. ಜೊತೆಗೆ ʻಭಾರತ ಪ್ಯಾಲಸ್ತೀನ್ ಜನರೊಂದಿಗೆ ದೀರ್ಘಕಾಲದ ಸಂಬಂಧ ಹೊಂದಿದೆ. ಶಾಂತಿ, ಸಮೃದ್ದಿಗಾಗಿ ಪ್ಯಾಲಸ್ತೀನ್ ಜನರಿಗೆ ನಾವು ಮೊದಲಿನಂತೆ ಸಪೋರ್ಟ್ ಮಾಡ್ತೀವಿʼ ಅಂತ ಪುನಃ ಒತ್ತಿ ಹೇಳಿದ್ದಾರೆ.
-masthmagaa.com
Contact Us for Advertisement