masthmagaa.com:
ಮುಂಬೈನಿಂದ ಅಸ್ಸಾಂನ ಗುವಾಹಟಿಗೆ ಹೋಗ್ತಿದ್ದ ಫ್ಲೈಟ್ ಬಾಂಗ್ಲಾದ ಢಾಕಾದಲ್ಲಿ ಎಮರ್ಜೆನ್ಸಿ ಲ್ಯಾಂಡಿಂಗ್ ಮಾಡಿದೆ. ಗುವಾಹಟಿ ಕಡೆ ಸಾಗುವಾಗ ದಟ್ಟ ಮಂಜು ಕವಿದಿದ್ದ ಕಾರಣ ಇಂಡಿಗೊ ಫ್ಲೈಟ್ನ್ನ ಢಾಕಾ ಕಡೆ ಡೈವರ್ಟ್ ಮಾಡಲಾಯ್ತು. ಈ ಬಗ್ಗೆ ಅದೇ ಫ್ಲೈಟ್ನಲ್ಲಿ ಪ್ರಯಾಣ ಮಾಡ್ತಿದ್ದ ಮುಂಬೈ ಯೂತ್ ಕಾಂಗ್ರೆಸ್ ಮುಖ್ಯಸ್ಥ ಸೂರಜ್ ಸಿಂಗ್ ಠಾಕೂರ್ `X’ನಲ್ಲಿ ಶೇರ್ ಮಾಡಿದ್ದಾರೆ.
-masthmagaa.com
Contact Us for Advertisement