ಡಿ. 31ರ ಬಂದ್​​​ಗೆ ಚಲನಚಿತ್ರ ವಾಣಿಜ್ಯ ಮಂಡಳಿ ನೈತಿಕ ಬೆಂಬಲ

masthmagaa.com:

ಡಿಸೆಂಬರ್​ 31ಕ್ಕೆ ಕನ್ನಡಪರ ಸಂಘಟನೆಗಳು ಕರೆ ಕೊಟ್ಟಿರೋ ಕರ್ನಾಟಕ ಬಂದ್​​ಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಕೇವಲ ನೈತಿಕ ಬೆಂಬಲ ನೀಡಲು ನಿರ್ಧರಿಸಿದೆ. ಆದ್ರೆ ನಮಗೆ ನೈತಿಕ ಬೆಂಬಲ ಬೇಡ ಅಂದಿರೋ ವಾಟಾಳ್​ ನಾಗರಾಜ್​, ನಾಳೆ ಫಿಲಂ ಚೇಂಬರ್​ ಮುಂದೆ ಧರಣಿ ನಡೆಸೋದಾಗಿ ಹೇಳಿದ್ದಾರೆ. ಫಿಲಂ ಚೇಂಬರ್​ನ ಮಾಜಿ ಅಧ್ಯಕ್ಷ ಸಾ ರಾ ಗೋವಿಂದು ಕೂಡ ಚಿತ್ರೋದ್ಯಮ ಸಂಪೂರ್ಣ ಬಂದ್​ ಮಾಡಬೇಕು ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply