masthmagaa.com:
ಪ್ರಧಾನಿ ಮೋದಿಗೆ ಯಾರು ಸರಿಸಾಟಿ ಇಲ್ಲ ಅಂದಿದ್ದ ಕೇಂದ್ರ ಮಾಜಿ ಸಚಿವ ಪಿ.ಚಿದಂಬರಂ ಪುತ್ರ, ಸಂಸದ ಕಾರ್ತಿ ಚಿದಂಬರಂಗೆ ಕಾಂಗ್ರೆಸ್ ಶೋಕಾಸ್ ನೋಟಿಸ್ ನೀಡಿದೆ. ಇತ್ತೀಚಿಗೆ ಕಾರ್ತಿ, ತಮಿಳು ಚಾನೆಲ್ನ ಸಂದರ್ಶನದ ವೇಳೆ “ಕೈ” ನಾಯಕತ್ವವನ್ನ ಟೀಕಿಸಿ, ಪ್ರಧಾನಿ ಮೋದಿಯ ಸಾಮರ್ಥ್ಯವನ್ನ ಶ್ಲಾಘಿಸಿದ್ರು. ಈ ವೇಳೆ “ಮೋದಿಗೆ ರಾಹುಲ್ ಗಾಂಧಿ ಮಾತ್ರವಲ್ಲ ಬೇರ್ಯಾರು ಸರಿಸಾಟಿ ಇಲ್ಲ. ಮೋದಿ ಜನಪ್ರಿಯತೆಯನ್ನ ಫೇಸ್ ಮಾಡಲು ಮುಂಚೆಯೇ ಪಿಎಂ ಕ್ಯಾಂಡಿಡೇಟ್ನ್ನ ಘೋಷಿಸಬೇಕಿತ್ತು” ಅಂತ ಹೇಳಿದ್ರು. ಇದ್ರ ಬೆನ್ನಲ್ಲಲೇ ತಮಿಳುನಾಡು ಕಾಂಗ್ರೆಸ್ ಶೋಕಾಸ್ ನೋಟಿಸ್ ನೀಡಿದೆ.
-masthmagaa.com
Contact Us for Advertisement