masthmagaa.com:
ಕೊರೋನಾ ಹಿನ್ನೆಲೆ ಕೇರಳವನ್ನ ಸಂಪರ್ಕಿಸುವ 4 ರಸ್ತೆಗಳನ್ನ ಹೊರತುಪಡಿಸಿ ಉಳಿದೆಲ್ಲಾ ರಸ್ತೆಗಳನ್ನ ಕರ್ನಾಟಕ ಬಂದ್ ಮಾಡಿತ್ತಲಾ, ಈ ಸಂಬಂಧ ಕೇರಳ ಸಿಎಂ ಪಿಣರಾಯಿ ವಿಜಯನ್ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದಾರೆ. ಪತ್ರದಲ್ಲಿ, ಅಂತರ್ ರಾಜ್ಯ ಸಂಚಾರವನ್ನ ಹೀಗೆ ತಡೆಯೋದು ಕೇಂದ್ರ ಸರ್ಕಾರದ ಕೊರೋನಾ ಮಾರ್ಗಸೂಚಿಗೆ ವಿರುದ್ಧವಾಗಿದೆ. ಈ ಬಗ್ಗೆ ಕರ್ನಾಟಕ ಸರ್ಕಾರ ಸೂಚಿಸಿ ಅಂತ ಆಗ್ರಹಿಸಿದ್ಧಾರೆ.
-masthmagaa.com
Contact Us for Advertisement