masthmagaa.com:
ಶ್ರೀಮಂತರಾಗ್ಬೇಕು ಅಂತ ದಂಪತಿಯೊಬ್ಬರು ನರಬಲಿ ನೀಡಿದ ಘಟನೆ ನೆನ್ನೆ ಕೇರಳದಲ್ಲಿ ನಡೆದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದಂಪತಿಯನ್ನ ಸೇರಿ ಒಟ್ಟು ಮೂವರನ್ನು ವಶಕ್ಕೆ ಪಡೆಯಲಾಗಿದೆ. ಜೊತೆಗೆ ಆರೋಪಿಗಳು ಕೊಲೆ ಮಾಡಲಾದ ಮಹಿಳೆಯರ ದೇಹದ ಕೆಲವು ಭಾಗಗಳನ್ನು ಭಕ್ಷಣೆ ಮಾಡಿರುವ ಸಾಧ್ಯತೆಯಿದೆ ಅಂತ ಪೋಲಿಸರು ಹೇಳಿದ್ದಾರೆ. ಆದರೆ ಇದು ಇನ್ನು ಖಚಿತವಾಗಿಲ್ಲ ತನಿಖೆ ಮಾಡಲಾಗ್ತಿದೆ ಅಂತ ಪೋಲಿಸರು ಹೇಳಿದ್ದಾರೆ.
-masthmagaa.com
Contact Us for Advertisement