ಮಹಾರಾಷ್ಟ್ರದಲ್ಲಿ ಜವರಾಯನ ಅಟ್ಟಹಾಸ: ಕಂದಕಕ್ಕೆ ಉರುಳಿದ ಬಸ್‌ 13 ಜನ ಸ್ಥಳದಲ್ಲೇ ಸಾವು

masthmagaa.com:

ಖಾಸಗಿ ಬಸ್‌ವೊಂದು ಕಣಿವೆಗೆ ಉರುಳಿಬಿದ್ದು 13 ಮಂದಿ ಮೃತಪಟ್ಟಿರುವ ಘಟನೆ ಮಹಾರಾಷ್ಟ್ರದ ರಾಯಗಡದಲ್ಲಿ ನಡೆದಿದೆ. ಡ್ರೈವರ್‌ ನಿಯಂತ್ರಣ ಕಳೆದುಕೊಂಡ ಪರಿಣಾಮ ಬಸ್‌ 500 ಅಡಿ ಆಳದ ಕಣಿವೆಗೆ ಬಿದ್ದಿದೆ. ಘಟನೆಯಲ್ಲಿ 25 ಜನರು ಗಾಯಗೊಂಡಿದ್ದು, ಆಸ್ಪತ್ರೆಗೆ ಸೇರಿಸಲಾಗಿದೆ.

-masthmagaa.com

Contact Us for Advertisement

Leave a Reply