BSPಗೆ ಅಧಿಕಾರ ಸಿಕ್ರೆ ಉತ್ತರಪ್ರದೇಶ ವಿಭಜನೆ: ಮಾಯಾವತಿ

masthmagaa.com:

ಉತ್ತರಪ್ರದೇಶದ ಮಾಜಿ ಸಿಎಂ ಹಾಗೂ BSP ವರಿಷ್ಠೆ ಮಾಯಾವತಿ ಲೋಕಸಭೆ ಚುನಾವಣೆ ಪ್ರಚಾರದ ವೇಳೆ ಇಂಟ್ರಸ್ಟಿಂಗ್‌ ಭರವಸೆಯೊಂದನ್ನ ನೀಡಿದ್ದಾರೆ. ಕೇಂದ್ರದಲ್ಲಿ BSPಗೆ ಅಧಿಕಾರ ಸಿಕ್ರೆ ಪಶ್ಚಿಮ-ಉತ್ತರಪ್ರದೇಶವನ್ನ ಪ್ರತ್ಯೇಕ ರಾಜ್ಯ ಮಾಡ್ತೀವಿ ಅಂತ ಮಾಯಾವತಿ ಹೇಳಿದ್ದಾರೆ. ಅಲ್ಲದೆ BJP ಮತ್ತೆ ಅಧಿಕಾರಕ್ಕೆ ಬರೋ ಚಾನ್ಸ್‌ಸ್‌ ತುಂಬಾ ಕಡಿಮೆ ಇದೆ. ಮುಕ್ತ ಹಾಗೂ ನ್ಯಾಯಯುತ ಚುನಾವಣೆ ನಡೆದ್ರೆ BJPಗೆ ಅಧಿಕಾರ ಸಿಗಲ್ಲ ಅಂದಿದ್ದಾರೆ.

-masthmagaa.com

Contact Us for Advertisement

Leave a Reply