ಅಯ್ಯೋ.. ಇನ್ನು ಯಾವ ಕಾರಣಕ್ಕೂ ಭಾರತಕ್ಕೆ ಬರಲ್ಲ ಎಂದ ಚೋಕ್ಸಿ!

masthmagaa.com:

ಪಂಜಾಬ್ ನ್ಯಾಷನಲ್ ಬ್ಯಾಂಕ್ ಕೇಸ್​​​​​​​​​ನಲ್ಲಿ ಬೇಕಿರೋ ಮೆಹುಲ್ ಚೋಕ್ಸಿ ಈಗ ಹೊಸ ದಾಳ ಹೂಡಿದ್ದಾರೆ. ಡೊಮಿನಿಕಾದಿಂದ ಆಂಟಿಗುವಾಗೆ ಬಂದಿರೋ ಚೋಕ್ಸಿ, ನಾನು ಭಾರತಕ್ಕೆ ಬರಬೇಕು.. ನನ್ನ ಮೇಲಿರೋ ಆರೋಪಗಳು ಸುಳ್ಳು.. ನಾನ ನಿರಪರಾಧಿ ಅಂತ ಪ್ರೂವ್ ಮಾಡ್ಬೇಕು ಅಂತ ಅಂದುಕೊಂಡಿದ್ದೆ. ಆದ್ರೆ ಭಾರತೀಯ ಅಧಿಕಾರಿಗಳಿಂದ ನಡೆಸಲಾದ ಈ ಕಿಡ್ನಾಪ್ ಬಳಿಕ ನಾನು ಯಾವತ್ತೂ ಭಾರತಕ್ಕೆ ಹೋಗಲ್ಲ. ಯಾಕಂದ್ರೆ ಈ ಘಟನೆ ಬಳಿಕ ಭಾರತದಲ್ಲಿ ನನ್ನ ರಕ್ಷಣೆ ಬಗ್ಗೆ ನನಗೆ ನಂಬಿಕೆ ಇಲ್ಲ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply