masthmagaa.com:
ಪಂಜಾಬ್ ನ್ಯಾಷನಲ್ ಬ್ಯಾಂಕ್ ಕೇಸ್ನಲ್ಲಿ ಬೇಕಿರೋ ಮೆಹುಲ್ ಚೋಕ್ಸಿ ಈಗ ಹೊಸ ದಾಳ ಹೂಡಿದ್ದಾರೆ. ಡೊಮಿನಿಕಾದಿಂದ ಆಂಟಿಗುವಾಗೆ ಬಂದಿರೋ ಚೋಕ್ಸಿ, ನಾನು ಭಾರತಕ್ಕೆ ಬರಬೇಕು.. ನನ್ನ ಮೇಲಿರೋ ಆರೋಪಗಳು ಸುಳ್ಳು.. ನಾನ ನಿರಪರಾಧಿ ಅಂತ ಪ್ರೂವ್ ಮಾಡ್ಬೇಕು ಅಂತ ಅಂದುಕೊಂಡಿದ್ದೆ. ಆದ್ರೆ ಭಾರತೀಯ ಅಧಿಕಾರಿಗಳಿಂದ ನಡೆಸಲಾದ ಈ ಕಿಡ್ನಾಪ್ ಬಳಿಕ ನಾನು ಯಾವತ್ತೂ ಭಾರತಕ್ಕೆ ಹೋಗಲ್ಲ. ಯಾಕಂದ್ರೆ ಈ ಘಟನೆ ಬಳಿಕ ಭಾರತದಲ್ಲಿ ನನ್ನ ರಕ್ಷಣೆ ಬಗ್ಗೆ ನನಗೆ ನಂಬಿಕೆ ಇಲ್ಲ ಅಂತ ಹೇಳಿದ್ದಾರೆ.
-masthmagaa.com
Contact Us for Advertisement