masthmagaa.com:
ರಾಜ್ಯದಲ್ಲಿ ತೀವ್ರ ಕೋಲಾಹಲಕ್ಕೆ ಕಾರಣವಾಗಿದ್ದ ʻನೇಹಾ ಹತ್ಯೆ ಪ್ರಕರಣ ನಿಜವಾಗಿಯೂ ಲವ್ ಜಿಹಾದ್ ಕೇಸ್ ಆಗಿದೆ ಅಂತ ಬಿಜೆಪಿ ನಾಯಕ ಅಮಿತ್ ಶಾ ಆರೋಪಿಸಿದ್ದಾರೆ. ಮಾಧ್ಯಮವೊಂದರ ಸಂದರ್ಶನದಲ್ಲಿ ಈ ರೀತಿ ಆರೋಪ ಮಾಡಿದ್ದಾರೆ. ಮತ್ತೊಂದೆಡೆ ಹುಕ್ಕೇರಿಯ ಪ್ರಚಾರ ಸಭೆಯಲ್ಲಿ, ʻಬೆಂಗಳೂರಿನ ರಾಮೇಶ್ವರಂ ಕೆಫೆ ಸ್ಪೋಟದಲ್ಲಿ SDPI ಪಾರ್ಟಿಯ ಕೈವಾಡ ಇದೆ ಅನ್ನೊ ವಿಚಾರವನ್ನ NIA ಬಯಲಿಗೆಳೆದಿದೆ. ಅಂತಹ SDPI ಸಪೋರ್ಟ್ನಿಂದ ಕಾಂಗ್ರೆಸ್ ಚುನಾವಣೆಯನ್ನ ಎದುರಿಸ್ತಿದೆ ಅಂತ ಆರೋಪ ಮಾಡಿದ್ದಾರೆ.
-masthmagaa.com
Contact Us for Advertisement