masthmagaa.com:
ಬಿಹಾರ ಸಿಎಂ ನಿತೀಶ್ ಕುಮಾರ್ ಮತ್ತೆ ಇಂಡಿಯಾ ಮೈತ್ರಿಕೂಟದಲ್ಲಿನ ಅಸಮಾಧಾನ ಹೊರಹಾಕಿದ್ದಾರೆ. ಇಂಡಿಯಾ ಮೈತ್ರಿಕೂಟಕ್ಕೆ ಬೇರೆ ಹೆಸರನ್ನಿಡಲು ನಾನು ಒತ್ತಾಯಿಸಿದ್ದೆ. ಆದ್ರೆ ರಾಹುಲ್ ಆಗ್ಲೇ ಹೆಸರನ್ನ ಅಂತಿಮಗೊಳಿಸಿದ್ರು ಅಂತ ನಿತೀಶ್ ಹೇಳಿದ್ದಾರೆ. ಅಲ್ಲದೆ ಬಿಹಾರದ ಜಾತಿ ಗಣತಿಯ ಕ್ರೆಡಿಟ್ ಪಡೆಯೋಕೆ ರಾಹುಲ್ ಗಾಂಧಿ ಎದುರು ನೋಡ್ತಿದ್ದಾರೆ. ಜಾತಿ ಗಣತಿ ಯಾವಾಗ ನಡೆದಿದೆ ಅನ್ನೊದನ್ನ ರಾಹುಲ್ ಮರೆತಿದ್ದಾರೆ. ನಾನು ಅದನ್ನು 9 ಪಕ್ಷಗಳ ಸಮ್ಮುಖದಲ್ಲಿ ನಡೆಸಿದ್ದೇನೆ ಅಂತ ನಿತೀಶ್ ಹೇಳಿದ್ದಾರೆ.
-masthmagaa.com
Contact Us for Advertisement