masthmagaa.com:
ಯಾವಾಗಲೂ ವಿವಾದದ ಮಾತಿಂದಲೇ ಸುದ್ದಿಯಾಗೋ ಸಚಿವ ಕೆಎಸ್ ಈಶ್ವರಪ್ಪ ಇವತ್ತು ಮತ್ತೆ ಹೊಸ ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ. ಶಿವಮೊಗ್ಗದಲ್ಲಿ ಕಾರ್ಯಕ್ರಮವೊಂದ್ರಲ್ಲಿ ಮಾತನಾಡಿದ ಅವರು, ಈ ಹಿಂದೆಲ್ಲಾ ಬಿಜೆಪಿ ಕಾರ್ಯಕರ್ತರಿಗೆ ಹೊಡೆದ್ರೆ ಏನೇ ಆದ್ರೂ ಸುಮ್ಮನಿರಬೇಕು ಅಂತ ತೀರ್ಮಾನ ಮಾಡಲಾಗ್ತಿತ್ತು. ಆದ್ರೆ ಈಗ ಹಾಗಿಲ್ಲ. ಈಗ ಬಿಜೆಪಿ ಫುಲ್ ಬೆಳೆದಿದೆ. ಈಗ ಹೊಡೆದ್ರೆ ಅದೇ ಸ್ಟಿಕ್ನಿಂದ ವಾಪಸ್ ಹೊಡಿ. ಒಂದಕ್ಕೆ ಎರಡು ತೆಗಿರಿ ಅಂತ ಹೇಳ್ತೀವಿ ಎಂದಿದ್ದಾರೆ.
-masthmagaa.com
Contact Us for Advertisement