ಈಗ ಬಿಜೆಪಿ ಬೆಳೆದಿದೆ, 1 ತೆಗೆದ್ರೆ 2 ತೆಗೀರಿ ಅಂತೀವಿ: ಈಶ್ವರಪ್ಪ

masthmagaa.com:

ಯಾವಾಗಲೂ ವಿವಾದದ ಮಾತಿಂದಲೇ ಸುದ್ದಿಯಾಗೋ ಸಚಿವ ಕೆಎಸ್​​​ ಈಶ್ವರಪ್ಪ ಇವತ್ತು ಮತ್ತೆ ಹೊಸ ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ. ಶಿವಮೊಗ್ಗದಲ್ಲಿ ಕಾರ್ಯಕ್ರಮವೊಂದ್ರಲ್ಲಿ ಮಾತನಾಡಿದ ಅವರು, ಈ ಹಿಂದೆಲ್ಲಾ ಬಿಜೆಪಿ ಕಾರ್ಯಕರ್ತರಿಗೆ ಹೊಡೆದ್ರೆ ಏನೇ ಆದ್ರೂ ಸುಮ್ಮನಿರಬೇಕು ಅಂತ ತೀರ್ಮಾನ ಮಾಡಲಾಗ್ತಿತ್ತು. ಆದ್ರೆ ಈಗ ಹಾಗಿಲ್ಲ. ಈಗ ಬಿಜೆಪಿ ಫುಲ್ ಬೆಳೆದಿದೆ. ಈಗ ಹೊಡೆದ್ರೆ ಅದೇ ಸ್ಟಿಕ್​ನಿಂದ ವಾಪಸ್ ಹೊಡಿ. ಒಂದಕ್ಕೆ ಎರಡು ತೆಗಿರಿ ಅಂತ ಹೇಳ್ತೀವಿ ಎಂದಿದ್ದಾರೆ.

-masthmagaa.com

Contact Us for Advertisement

Leave a Reply