masthmagaa.com:
ಕಳೆದ ವರ್ಷ ಕೊಝಿಕೋಡ್ ಏರ್ಪೋರ್ಟ್ನಲ್ಲಿ ಏರ್ ಇಂಡಿಯಾ ವಿಮಾನ ಪತನಕ್ಕೆ ಪೈಲಟ್ ಮಾಡಿದ ಎಡವಟ್ಟೇ ಕಾರಣ ಅಂತ ಗೊತ್ತಾಗಿದೆ. ವಿಮಾನ ಅಪಘಾತ ತನಿಖಾ ಬ್ಯೂರೋ ಈ ಬಗ್ಗೆ 257 ಪುಟಗಳ ವರದಿ ನೀಡಿದೆ. ಇದ್ರಲ್ಲಿ ವಿಮಾನ ಅಪಘಾತಕ್ಕೆ ಟೇಕಾಫ್ಗೂ ಮುನ್ನ ಪೈಲಟ್ ಕೆಲವೊಂದು ಕಾರ್ಯಾಚರಣೆಗಳನ್ನು ಅನುಸರಿಸದೇ ಇರೋದೇ ಇದಕ್ಕೆ ಕಾರಣ ಅಂತ ವರದಿ ನೀಡಿದೆ. ಅಂದಹಾಗೆ ಈ ದುರಂತರದಲ್ಲಿ 21 ಮಂದಿ ಪ್ರಯಾಣಿಕರು ಪ್ರಾಣ ಕಳೆದುಕೊಂಡಿದ್ದರು.
-masthmagaa.com
Contact Us for Advertisement