ಕೇಂದ್ರದಿಂದ ಪಂಜಾಬ್​​ನಲ್ಲಿ ರಾಷ್ಟ್ರಪತಿ ಆಳ್ವಿಕೆಗೆ ಯತ್ನ: ಪಂಜಾಬ್ ಸಿಎಂ

masthmagaa.com:

ಪ್ರಧಾನಿ ಮೋದಿ ಪಂಜಾಬ್​ಗೆ ಬಂದಾಗ ಭದ್ರತಾ ವೈಫಲ್ಯ ಸಂಬಂಧ ಪ್ರತಿಕ್ರಿಯಿಸಿರೋ ಪಂಜಾಬ್ ಸಿಎಂ ಚರಣ್​ಜೀತ್ ಸಿಂಗ್ ಚನ್ನಿ, ಯಾವ ಅಪಾಯ..? ಪ್ರಧಾನಿಗಾಗಿ ಗುಂಡೇಟು ತಿನ್ನುವವರಲ್ಲಿ ನಾನೇ ಮೊದಲಿಗ. ಇದಕ್ಕಿಂತ ಹೆಚ್ಚು ನಾನೇನು ಮಾಡಲಿ.. ಕೈ ಕೊಯ್ದುಕೊಳ್ಳಬೇಕಾ? ನಮ್ಮ ವಿರುದ್ಧದ ಆರೋಪಗಳೆಲ್ಲಾ ಆಧಾರರಹಿತ.. ಪಂಜಾಬ್ ಮತ್ತು ಪಂಜಾಬ್​ನ ಜನತೆಯನ್ನು ಅಪಮಾನಿಸುವ ಪ್ರಯತ್ನ.. ಕೇಂದ್ರ ಸರ್ಕಾರ ಪಂಜಾಬ್​​ನಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಗೆ ತರಲು ಪ್ರಯತ್ನಿಸುತ್ತಿದೆ ಅಂತ ಆರೋಪಿಸಿದ್ದಾರೆ.

-masthmagaa.com

Contact Us for Advertisement

Leave a Reply