masthmagaa.com:
ಪ್ರಧಾನಿ ಮೋದಿ ಪಂಜಾಬ್ಗೆ ಬಂದಾಗ ಭದ್ರತಾ ವೈಫಲ್ಯ ಸಂಬಂಧ ಪ್ರತಿಕ್ರಿಯಿಸಿರೋ ಪಂಜಾಬ್ ಸಿಎಂ ಚರಣ್ಜೀತ್ ಸಿಂಗ್ ಚನ್ನಿ, ಯಾವ ಅಪಾಯ..? ಪ್ರಧಾನಿಗಾಗಿ ಗುಂಡೇಟು ತಿನ್ನುವವರಲ್ಲಿ ನಾನೇ ಮೊದಲಿಗ. ಇದಕ್ಕಿಂತ ಹೆಚ್ಚು ನಾನೇನು ಮಾಡಲಿ.. ಕೈ ಕೊಯ್ದುಕೊಳ್ಳಬೇಕಾ? ನಮ್ಮ ವಿರುದ್ಧದ ಆರೋಪಗಳೆಲ್ಲಾ ಆಧಾರರಹಿತ.. ಪಂಜಾಬ್ ಮತ್ತು ಪಂಜಾಬ್ನ ಜನತೆಯನ್ನು ಅಪಮಾನಿಸುವ ಪ್ರಯತ್ನ.. ಕೇಂದ್ರ ಸರ್ಕಾರ ಪಂಜಾಬ್ನಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಗೆ ತರಲು ಪ್ರಯತ್ನಿಸುತ್ತಿದೆ ಅಂತ ಆರೋಪಿಸಿದ್ದಾರೆ.
-masthmagaa.com
Contact Us for Advertisement