masthmagaa.com:
2021ನೇ ಸಾಲಿನ ಬಸವಶ್ರೀ ಪ್ರಶಸ್ತಿಯನ್ನ ಪುನೀತ್ ರಾಜ್ಕುಮಾರ್ಗೆ ಕೊಡೋದಾಗಿ ಚಿತ್ರದುರ್ಗದ ಮುರುಘಾ ಮಠ ಘೋಷಿಸಿದೆ. ಈ ವಿಚಾರವನ್ನ ಡಾ. ಶಿವಮೂರ್ತಿ ಮುರುಘ ಸ್ವಾಮಿಗಳು ಘೋಷಿಸಿದ್ದಾರೆ. ಮುಂಬರುವ ಬಸವ ಜಯಂತಿ ದಿನ ಈ ಪ್ರಶಸ್ತಿಯನ್ನ ನೀಡಲಾಗುತ್ತೆ. ಈ ಕಾರ್ಯಕ್ರಮಕ್ಕೆ ಪುನೀತ್ ಪತ್ನಿ ಅಶ್ವಿನಿ, ಶಿವರಾಜ್ಕುಮಾರ್ ಮತ್ತು ಇತರರನ್ನ ಕರೀಬೇಕು ಅಂದುಕೊಂಡಿದ್ದೀವಿ ಅಂತ ಸ್ವಾಮಿಗಳು ಹೇಳಿದ್ದಾರೆ.
-masthmagaa.com
Contact Us for Advertisement