masthmagaa.com:
ಕಮಲದ ಚಿಹ್ನೆಗೆ ಅಂದ್ರೆ ಬಿಜೆಪಿಗೆ ವೋಟ್ ಹಾಕ್ತೀನಿ ಅಂದ ಮಹಿಳೆಯೊಬ್ರಿಗೆ ಕಾಂಗ್ರೆಸ್ ಅಭ್ಯರ್ಥಿಯೊಬ್ರು ಕಪಾಳಮೋಕ್ಷ ಮಾಡಿದ ಘಟನೆ ತೆಲಂಗಾಣದಲ್ಲಿ ನಡೆದಿದೆ. ಇದ್ರ ವಿಡಿಯೋ ಕೂಡ ವೈರಲ್ ಆಗಿದ್ದು, ನಿಜಮಾಬಾದ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ತಾಟಿಪರ್ತಿ ಜೀವನ್ ರೆಡ್ಡಿಯ ಈ ಕೃತ್ಯಕ್ಕೆ ತೀವ್ರ ಖಂಡನೆ ವ್ಯಕ್ತವಾಗ್ತಿದೆ. ಇನ್ನೊಂದೆಡೆ ಚುನಾವಣೆ ಎದುರಿಸಲು ಪಾರ್ಟಿಯಿಂದ ಫಂಡ್ ನೀಡಿಲ್ಲ ಅಂತೇಳಿ ಕಾಂಗ್ರೆಸ್ ಅಭ್ಯರ್ಥಿಯೊಬ್ರು ತನ್ನ ಟಿಕೆಟ್ನ್ನೆ ನಿರಾಕರಿಸಿರೊ ಘಟನೆ ಒಡಿಶಾದಲ್ಲಿ ನಡೆದಿದೆ. ಪುರಿ ಲೋಕಸಭಾ ಕ್ಷೇತ್ರದ ಕೈ ಅಭ್ಯರ್ಥಿ ಸುಚಿತ್ರಾ ಮೋಹಂತಿ ಈಗ ಟಿಕೆಟ್ನ್ನ ಕಾಂಗ್ರೆಸ್ಗೆ ವಾಪಾಸ್ ನೀಡಿದ್ದಾರೆ.
-masthmagaa.com
Contact Us for Advertisement