masthmagaa.com:
ಇವತ್ತು ಪೊಲೀಸ್ ಅಧಿಕಾರಿಗಳ ಜೊತೆ ಮುಖ್ಯ ಮಂತ್ರಿ ಬಸವ ರಾಜ ಬೊಮ್ಮಾಯಿ ಯವ್ರು ಸಭೆ ನಡೆಸಿದ್ರು. ಈ ಸಂದರ್ಭದಲ್ಲಿ, ಪೊಲೀಸರು ಯಾವುದೇ ಕಾರಣಕ್ಕು ಭೂ ಕಬಳಿಕೆ ಮಾಡುವವರು, ಮರಳು ಕಳ್ಳ ಸಾಗಣಿಕೆ ಮಾಡುವವರು, ಕ್ರಿಮಿನಲ್ ಹಿನ್ನಲೆ ಇವವರು ಹಾಗೂ ಅವರ ಏಜೆಂಟರು ಸೇರಿದಂತೆ ಯಾವುದೇ ಮಾಫಿಯಾ ಜತೆ ಪೊಲೀಸರು ನಂಟು ಇಟ್ಟುಕೊಳ್ಳ ಬಾರದು. ಹಾಗೆ ಸಿವಿಲ್ ಕೇಸ್ಗಳಲ್ಲಿಯೂ ಮಧ್ಯಪ್ರವೇಶ ಮಾಡ್ಬಾರ್ದು ಅಂತ ಬೊಮ್ಮಾಯಿ ಯವ್ರು ಖಡಕ್ ಆಗಿ ವಾರ್ನಿಂಗ್ ಕೊಟ್ಟಿದ್ದಾರೆ.
-masthmagaa.com
Contact Us for Advertisement