ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಪರಿಣಾಮಕಾರಿಯಾಗಿಲ್ಲ: ಭಾರತ

masthmagaa.com:

ವಿಶ್ವಸಂಸ್ಥೆಯ ಭಾರತದ ಖಾಯಂ ಪ್ರತಿನಿಧಿಯಾದ ರುಚಿರಾ ಕಾಂಬೋಜ್‌ ಅವರು ಅಕ್ಟೋಬರ್‌ 20 ರಂದು ನಡೆದ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಓಪನ್‌ ಡಿಬೇಟ್‌ನಲ್ಲಿ, ʻವಿಶ್ವಾಸರ್ಹತೆಯ ಬಿಕ್ಕಟ್ಟʼನ್ನು ಹೈಲೈಟ್‌ ಮಾಡಿದ್ದಾರೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಜಾಗತಿಕ ವಿವಾದಗಳನ್ನ ಶಾಂತಿಯುತವಾಗಿ ಬಗೆಹರಿಸಲು ಪರಿಣಾಮಕಾರಿಯಾಗಿಲ್ಲ. ಈ ವಿಚಾರವಾಗಿ ನಾವು ಸಂಪೂರ್ಣ ಸುಧಾರಣೆಯನ್ನ ಮಾಡದಿದ್ದರೆ, ಮುಂದೆಯೂ ʻವಿಶ್ವಾಸರ್ಹತೆಯ ಬಿಕ್ಕಟ್ಟʼನ್ನು ಎದುರಿಸಬೇಕಾಗತ್ತೆ ಅಂತ ಡಿಬೇಟ್‌ನಲ್ಲಿ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply