ಪ್ರಜಾಪ್ರಭುತ್ವದ ಬಗ್ಗೆ ಉಪೇಂದ್ರ ಪಾಠ!!

masthmagaa.com:

ತಮ್ಮ ಸಮಾಜಮುಖಿ ಚಿಂತನೆಯಿಂದ ರಾಜ್ಯದಾದ್ಯಂತ  ಹೆಸರು ಮಾಡಿರುವ ಉಪೇಂದ್ರ ಅವರು ಚಿತ್ರರಂಗದ ಕಲಾವಿದರಿಗೆ ಆಹಾರದ ಕಿಟ್ ವಿತರಿಸುವ ಮೂಲಕ ಮಾದರಿ ಆಗಿದ್ದಾರೆ.
ಉತ್ತಮ ಪ್ರಜಾಕೀಯ ಪಾರ್ಟಿ ಯ ಮುಖ್ಯಸ್ಥರು ಆಗಿರುವ ಉಪೇಂದ್ರ ಅವರು ಪ್ರಜಾಪ್ರಭುತ್ವ ವ್ಯವಸ್ತೆಯ ಬಗೆಗಿನ ತಮ್ಮ ನಿಲುವನ್ನ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
“ನಾನು” ಮತ್ತು “ಉಪೇಂದ್ರ” ಇಲ್ಲದ “ಪ್ರಜಾಕೀಯ” ಆಗಬೇಕೆಂಬುದೇ ಎಲ್ಲರ ಆಶಯವಾಗಬೇಕು.
ಆಗ ಅದು ನಿಜವಾದ ಬಹುಜನರ ಪಕ್ಷವಾಗುತ್ತದೆ. ಯಾವ ಜಾತಿ, ಧರ್ಮ, ವ್ಯಕ್ತಿ, ಮತ್ತು ವೈಯಕ್ತಿಕ ವಿಷಯಕ್ಕೆ ಗುರಿಯಾಗದೆ ಬಹುಜನರ ಸರ್ವ ಸ್ವತಂತ್ರ ವಿಚಾರಗಳ ಮೇಲೆ ನಡೆಯುವ ಪಕ್ಷವಾಗಬೇಕು. ಆಗ ಮಾತ್ರ ನಿಜವಾದ ಪ್ರಜಾಪ್ರಭುತ್ವ ಸಾಧ್ಯ ಎಂದು ತಮ್ಮ ಟ್ವಿಟ್ಟರ್, ಇನ್ಸ್ಟ ಗ್ರಾಂ ಹಾಗೂ ಫೇಸ್ಬುಕ್ ಖಾತೆಗಳಲ್ಲಿ ಬರೆದುಕೊಂಡಿದ್ದಾರೆ.
-masthmagaa.com
Contact Us for Advertisement

Leave a Reply