ಕಾಂಗ್ರೆಸ್‌ ಅಧಿಕಾರಕ್ಕೆ ಬಂದ್ರೆ ರಾಜ್ಯದಲ್ಲಿ ಆಂಜನೇಯ ದೇವಸ್ಥಾನಗಳ ನಿರ್ಮಾಣ: ಡಿಕೆಶಿ

masthmagaa.com:

ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲಿ ಬಜರಂಗದಳ ಸಂಘಟನೆಯನ್ನ ಬ್ಯಾನ್‌ ಮಾಡೋದಾಗಿ ಹೇಳಿದ್ದೆ ತಡ, ಬಿಜೆಪಿ ಹಾಗೂ ಹಿಂದೂ ಸಂಘಟನೆಗಳು ಆಕ್ರೋಶ ಹೊರ ಹಾಕ್ತಿವೆ. ಇದರ ಮಧ್ಯೆ ಇದೀಗ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌, ಕಾಂಗ್ರೆಸ್‌ ಅಧಿಕಾರಕ್ಕೆ ಬಂದ್ರೆ ಆಂಜನೇಯ ದೇವಸ್ಥಾನಗಳನ್ನ ನಿರ್ಮಾಣ ಮಾಡೋದಾಗಿ ಹಾಗೂ ಇರುವ ಆಂಜನೇಯ ದೇವಸ್ಥಾನಗಳನ್ನ ಅಭಿವೃದ್ದಿ ಮಾಡೋದಾಗಿ ಭರವಸೆ ನೀಡಿದ್ದಾರೆ.

-masthmagaa.com

Contact Us for Advertisement

Leave a Reply