ಇಬ್ಬರಿಗಲ್ಲ! ರಾಮನಗರದ ಜೈಲಿನಲ್ಲಿ 5 ಜನಕ್ಕೆ ಕೊರೋನವೈರಸ್!

maathmagaa.com:

ರಾಮನಗರದ ಜೈಲಿನಲ್ಲಿ ಇಟ್ಟಿರುವ ಪಾದರಾಯನಪುರ ಪುಂಡರ ಪೈಕಿ ಇಬ್ಬರಿಗೆ ಅಲ್ಲ ಬದಲಾಗಿ 5 ಜನಕ್ಕೆ ಕೊರೋನವೈರಸ್ ತಗುಲಿರುವುದು ಗೊತ್ತಾಗಿದೆ. ಸ್ವತಃ ಉಪಮುಖ್ಯಮಂತ್ರಿ ಡಾಕ್ಟರ್ ಅಶ್ವತ್ ನಾರಾಯಣ್ ಈ ಸ್ಫೋಟಕ ಮಾಹಿತಿಯನ್ನು ಬಯಲು ಮಾಡಿದ್ದಾರೆ. ಈಗಾಗಲೇ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಪಾದರಾಯನಪುರ ಪುಂಡರನ್ನು ರಾಮನಗರದ ಜೈಲಿಗೆ ತಂದು ಇಟ್ಟಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೂಡಲೇ ಸ್ಥಳಾಂತರ ಮಾಡದಿದ್ದರೆ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆಯನ್ನು ಕೂಡ ಕೊಟ್ಟಿದ್ದಾರೆ. ಈ ನಡುವೆಯೇ ಕೇವಲ ಇಬ್ಬರಿಗೆ ಮಾತ್ರವಲ್ಲ ಬದಲಾಗಿ ಐದು ಜನಕ್ಕೆ ಕೊರೋನವೈರಸ್ ಕಾಯಿಲೆ ತಗುಲಿಬಿಟ್ಟಿದೆ ಅನ್ನುವ ಅಂಗಾತ ಕಾರಿ ಮಾಹಿತಿ ಹೊರಬಿದ್ದಿದೆ.

-masthmagaa.com

Contact Us for Advertisement

Leave a Reply