masthmagaa.com:
ಅಮರನಾಥಯಾತ್ರೆ ಕೈಗೊಳ್ಳುವ ಯಾತ್ರಾತ್ರಿಗಳಿಗೆ ಭದ್ರತೆ ನೀಡೋದಕ್ಕೆ ದಾರಿಯುದ್ದಕ್ಕೂ ರಕ್ಷಣಾ ಪಡೆಗಳನ್ನ ನೇಮಿಸಲಾಗುತ್ತೆ ಅಂತ ಜಮ್ಮು ಪೊಲೀಸರು ಮಾಹಿತಿ ನೀಡಿದ್ದಾರೆ. ಮುಖ್ಯವಾಗಿ ಕಡಿದಾದ ಹಾಗೂ ತಗ್ಗು ಪ್ರದೇಶಗಳಲ್ಲಿ ಈ ಭದ್ರತೆಯನ್ನ ಹೆಚ್ಚಿಸಲಾಗುತ್ತೆ ಅಂತ ಹೇಳಿದ್ದಾರೆ. ಅಂದ್ಹಾಗೆ ಜೂನ್ 30ರಿಂದ ಈ ಪ್ರಯಾಣ ಆರಂಭವಾಗಲಿದ್ದು ಉಗ್ರ ದಾಳಿಯ ಭೀತಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ.
-masthmagaa.com
Contact Us for Advertisement