ಕೇರಳದಲ್ಲೂ ಮಳೆಯಬ್ಬರ.. ಅಯ್ಯಪ್ಪನ ದರ್ಶನಕ್ಕೆ ಇಲ್ಲ ಅವಕಾಶ

masthmagaa.com:

ಕೇರಳದಲ್ಲೂ ಮಳೆಯಬ್ಬರ ಜೋರಾಗಿದ್ದು, ಪಟ್ಟನಂತಿಟ್ಟದಲ್ಲಿ ಪಂಪಾ ನದಿ ನೀರಿನ ಮಟ್ಟ ನಿರಂತರವಾಗಿ ಜಾಸ್ತಿಯಾಗುತ್ತಲೇ ಇದೆ. ಹೀಗಾಗಿ ಶಬರಿಮಲೆ ಅಯ್ಯಪ್ಪ ದೇಗುಲಕ್ಕೆ ಭಕ್ತಾದಿಗಳು ಬರದಂತೆ ಇವತ್ತು ನಿರ್ಬಂಧಿಸಲಾಗಿತ್ತು. ಆನ್​ಲೈನ್​ನಲ್ಲಿ ಬುಕ್ ಮಾಡಿರೋ ಭಕ್ತಾದಿಗಳಿಗೆ ಮುಂದೊಂದು ದಿನ ಯಾವತ್ತಾದ್ರೂ ದರ್ಶನಕ್ಕೆ ಸ್ಲಾಟ್ ಕೊಡ್ತೀವಿ. ಭಕ್ತಾದಿಗಳು ಸಹಕರಿಸಿ ಅಂತ ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ. ಈಗಾಗಲೇ ನಿಲಕ್ಕಲ್​​ ತಲುಪಿರೋ ಭಕ್ತಾಧಿಗಳಿಗೆ ದರ್ಶನಕ್ಕೆ ಅವಕಾಶ ನೀಡೀತ್ತು.

-masthmagaa.com

Contact Us for Advertisement

Leave a Reply