masthmagaa.com:
ಇನ್ನು ಉತ್ತರಾಖಂಡ್ ನಲ್ಲಿ ಚುನಾವನೆಗೂ ಸ್ವಲ್ಪ ಮುಂಚೆ ಪಕ್ಷಾಂತರ ಜೋರಾಗಿದೆ. ಉತ್ತರಾಖಂಡ್ ಕಾಂಗ್ರೆಸ್ ನ ಮಾಜಿ ಅಧ್ಯಕ್ಷ ಕಿಶೋರ್ ಉಪಾಧ್ಯಾಯ ಬಿಜೆಪಿ ಸೇರಿದ್ದಾರೆ. ಇದರ ಬೆನ್ನಲ್ಲೇ ಪಕ್ಷ ವಿರೋಧಿ ಚಟುವಟಿಕೆ ಆರೋಪದಲ್ಲಿ ಕಾಂಗ್ರೆಸ್ ಪಾರ್ಟಿ ಇವರನ್ನ 6 ವರ್ಷಗಳ ಕಾಲ ಪಕ್ಷದಿಂದ ಉಚ್ಚಾಟನೆ ಮಾಡಿದೆ. ಅವರೇ ಪಾರ್ಟಿ ಬಿಟ್ಟು ಹೋಗಿರುವಾಗ ಉಚ್ಚಾಟನೆಗೆ ಏನು ಅರ್ಥ ಇದೆ ಅನ್ನೋದನ್ನ ಉತ್ತರಾಖಂಡದ ಕಾಂಗ್ರೆಸ್ ಘಟಕವೇ ಹೇಳಬೇಕು.
-masthmagaa.com
Contact Us for Advertisement