ಗಂಧದಗುಡಿ ಸಿನಿಮಾದ ಆ ಘಟನೆ ನಡೆದ ಮೇಲೆ ರಾಜ್ ವಿಷ್ಣು ಮಧ್ಯೆ ವೈಮನಸ್ಯ ಇತ್ತ?

masthmagaa.com:

ಗಂಧದ ಗುಡಿ’ ಚಿತ್ರದ ಕ್ಲೈಮ್ಯಾಕ್ಸ್ ಶೂಟಿಂಗ್ ವೇಳೆ ಒಂದು ಅಹಿತಕರ ಘಟನೆ ನಡೆದಿತ್ತು. ಆ ಘಟನೆ ನಡೆದ ಬಳಿಕ ನಾನಾ ತರಹದ ಅಂತೆ-ಕಂತೆ ಪುರಾಣಗಳು ರೆಕ್ಕೆ ಪುಕ್ಕ ಕಟ್ಟಿಕೊಂಡು ಗಾಂಧಿನಗರದ ತುಂಬೆಲ್ಲಾ ಒಡಾಡೋಕೆ ಶುರು ಆಗಿತ್ತು. ವಿಷ್ಣುರವರೇ ಇದನ್ನೆಲ್ಲ ಮಾಡಿದ್ದು ಎಂದು ಸುಳ್ಳು ಸುದ್ದಿ ಹಬ್ಬಿತು. ಇದರಿಂದ ಡಾ.ವಿಷ್ಣುವರ್ಧನ್ ರವರಿಗೆ ಆದ ನೋವು, ಸಂಕಟ ಅಷ್ಟಿಷ್ಟಲ್ಲ.
ಈ ಘಟನೆಯ ನಂತರ ಡಾ.ವಿಷ್ಣುವರ್ಧನ್ ಹಾಗೂ ಡಾ. ರಾಜ್ ಕುಮಾರ್ ಒಟ್ಟಿಗೆ ಸಿನಿಮಾ ಮಾಡಲೇ ಇಲ್ಲ. ಹೀಗಾಗಿ, ಅವರ ನಡುವೆ ಎಲ್ಲವೂ ಸರಿಯಿಲ್ಲ ಅಂತ ಮಾತನಾಡಿಕೊಂಡವರೇ ಹೆಚ್ಚು.! ಹಾಗಾದ್ರೆ, ಇಬ್ಬರ ಮಧ್ಯೆ ವೈಯುಕ್ತಿಕ ದ್ವೇಷ ಇತ್ತ?ಡಾ.ವಿಷ್ಣುವರ್ಧನ್ ರವರ ಮೇಲೆ ಅಣ್ಣಾವ್ರಿಗೆ ಕೋಪವಿತ್ತಾ.?  ರಾಜ್ ವಿಷ್ಣು ಸಂಬಂಧ ನಿಜಕ್ಕೂ ಹೇಗಿತ್ತು?
ಇದರ ಬಗ್ಗೆ ಪೂರ್ತಿ ಮಾಹಿತಿ ತಿಳಿದುಕೊಳ್ಳೋಕೆ ಕೆಳಗಿನ ವಿಡಿಯೋ ನೋಡಿ

-masthmagaa.com

Contact Us for Advertisement

Leave a Reply