masthmagaa.com:
ಕರ್ನಾಟಕ ಹೈಕೋರ್ಟ್ನ 6 ಮಂದಿ ಜಡ್ಜ್ಗಳನ್ನ ಖಾಯಂ ಆಗಿ ನೇಮಕ ಮಾಡಬೇಕು ಅನ್ನೋ ಪ್ರಸ್ತಾವನೆಗೆ ಸುಪ್ರೀಂಕೋರ್ಟ್ ಕೊಲೀಜಿಯಂ ಗ್ರೀನ್ ಸಿಗ್ನಲ್ ನೀಡಿದೆ. ನ್ಯಾಯಮೂರ್ತಿಗಳಾದ ನೇರನಹಳ್ಳಿ ಶ್ರೀನಿವಾಸನ್ ಸಂಜಯ್ ಗೌಡ, ಜ್ಯೋತಿ ಮೂಲಿಮನಿ, ನಟರಾಜ್ ರಂಗಸ್ವಾಮಿ, ಹೇಮಂತ್ ಚಂದನಗೌಡರ್, ಪ್ರದೀಪ್ ಸಿಂಗ್ ಯೆರೂರ್ ಮತ್ತು ಮಹೇಶನ್ ನಾಗಪ್ರಸನ್ನರನ್ನು ಖಾಯಂ ಜಡ್ಜ್ಗಳಾಗಿ ನೇಮಿಸಲಾಗಿದೆ.
-masthmagaa.com
Contact Us for Advertisement