ಕರ್ನಾಟಕ ಹೈಕೋರ್ಟ್​​ಗೆ 6 ಮಂದಿ ಜಡ್ಜ್​​ಗಳ ಖಾಯಂ ನೇಮಕಾತಿ

masthmagaa.com:

ಕರ್ನಾಟಕ ಹೈಕೋರ್ಟ್​​​​ನ 6 ಮಂದಿ ಜಡ್ಜ್​​ಗಳನ್ನ ಖಾಯಂ ಆಗಿ ನೇಮಕ ಮಾಡಬೇಕು ಅನ್ನೋ ಪ್ರಸ್ತಾವನೆಗೆ ಸುಪ್ರೀಂಕೋರ್ಟ್​ ಕೊಲೀಜಿಯಂ ಗ್ರೀನ್ ಸಿಗ್ನಲ್ ನೀಡಿದೆ. ನ್ಯಾಯಮೂರ್ತಿಗಳಾದ ನೇರನಹಳ್ಳಿ ಶ್ರೀನಿವಾಸನ್ ಸಂಜಯ್ ಗೌಡ, ಜ್ಯೋತಿ ಮೂಲಿಮನಿ, ನಟರಾಜ್ ರಂಗಸ್ವಾಮಿ, ಹೇಮಂತ್ ಚಂದನಗೌಡರ್, ಪ್ರದೀಪ್ ಸಿಂಗ್ ಯೆರೂರ್ ಮತ್ತು ಮಹೇಶನ್ ನಾಗಪ್ರಸನ್ನರನ್ನು ಖಾಯಂ ಜಡ್ಜ್​​ಗಳಾಗಿ ನೇಮಿಸಲಾಗಿದೆ.

-masthmagaa.com

Contact Us for Advertisement

Leave a Reply