ಕೋರ್ಟ್​​ನಲ್ಲಾದ ಸ್ಫೋಟದ ಹಿಂದೆ ಡಿಆರ್​​​ಡಿಒ ವಿಜ್ಞಾನಿ ಕೈವಾಡ!

masthmagaa.com:

ಸಮಾಜವಾದಿ ಪಕ್ಷದ ಹಿರಿಯ ನಾಯಕರು ಮತ್ತು ಅಖಿಲೇಷ್ ಸಿಂಗ್ ಯಾದವ್ ಅವರ ಆಪ್ತರ ಮನೆ ಮೇಲೆ ಐಟಿ ದಾಳಿ ನಡೆದಿದೆ. ಈ ಬಗ್ಗೆ ಪ್ರತಿಕ್ರಿಯಿಸಿರೋ ಅಖಿಲೇಷ್​, ಇದೆಲ್ಲಾ ಎಲೆಕ್ಷನ್ ಗಿಮಿಕ್​.. ಈಗ ಕೇವಲ ಐಟಿ ದಾಳಿ ನಡೆದಿದೆ. ಇನ್ನೂ ಜಾರಿ ನಿರ್ದೇಶನಾಲಯ ದಾಳಿ ನಡೆಸುತ್ತೆ, ಸಿಬಿಐ ದಾಳಿ ನಡೆಸುತ್ತೆ.. ಆದ್ರೆ ಸಮಾಜವಾದಿ ಪಕ್ಷದ ಸೈಕಲ್ ಬಿಜೆಪಿಯನ್ನು ಉತ್ತರ ಪ್ರದೇಶದಿಂದ ಹೊರಗೆಸೆಯೋ ದಾರಿಯಲ್ಲಿ ಸಾಗುತ್ತಲೇ ಇರುತ್ತೆ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply