ರಾಜ್ಯದಲ್ಲಿ ಜನರಿಗೂ ಓಪನ್ ಆಯ್ತು ದೇಗುಲಗಳು!

masthmagaa.com:

ದೇವಸ್ಥಾನ, ಮಸೀದಿ, ಚರ್ಚ್, ಗುರುದ್ವಾರ ಸೇರಿದಂತೆ ಎಲ್ಲಾ ಬಗೆಯ ಧಾರ್ಮಿಕ ಸ್ಥಳಗಳಲ್ಲಿ ಜುಲೈ 25ರಿಂದ ಭಕ್ತರು ಪ್ರಾರ್ಥನೆ, ಸೇವೆ ಸಲ್ಲಿಸುವುದಕ್ಕೆ ರಾಜ್ಯ ಸರ್ಕಾರ ಅನುಮತಿ ನೀಡಿದೆ. ಕಟ್ಟುನಿಟ್ಟಾಗಿ ಕೊರೋನಾ ನಿಯಮಗಳನ್ನ ಪಾಲಿಸುವಂತೆಯೂ ಸೂಚಿಸಲಾಗಿದೆ. ಆದ್ರೆ ಜಾತ್ರೆ, ಮೆರವಣಿಗೆ, ಧಾರ್ಮಿಕ ಸಮಾವೇಶ ಮತ್ತು ಸಭೆಗಳಿಗೆ ಅನುಮತಿ ಇರುವುದಿಲ್ಲ.

-masthmagaa.com

Contact Us for Advertisement

Leave a Reply